Translate

OUR VISITER ON DATE

Saturday, January 29, 2011

ನಿಮಗೊಂದು ಸುವರ್ಣಾವಕಾಶ !

ನಿಮ್ಮ ಮನೆಯಲ್ಲಿ ನಿಮ್ಮ ಮಕ್ಕಳು ಎಸ್, ಎಸ್, ಎಲ್,ಸಿ / ಪಿ, ಯು, ಸಿ ಅಥವಾ ಯಾವುದಾದರು ಸ್ಪರ್ಧಾತ್ಮಕ ಪರೀಕ್ಷೆ ಕಟ್ಟಿದ್ದಾರೆಯೇ ?

ಓದಲು ಅವರಿಗೆ ಏಕಾಗ್ರತೆ ಉಂಟಾಗುತ್ತಿಲ್ಲವೇ ? ಅವರು ಹೆಚ್ಚಿನ ಅಂಕ ಪಡೆಯಲು ಕಷ್ಟ ಪಡುತ್ತಾರೆಯೇ?

ಇವರ ಸಮಸ್ಯೆಗೆ ಇಲ್ಲೊಂದು ಪರಿಹಾರವಿದೆ.

ತಜ್ಞರೊಬ್ಬರು ಇದಕ್ಕಾಗಿ ಪರಿಹಾರ ನೀಡಲಿದ್ದಾರೆ.

ನೀವು ಮಾಡಬೇಕಾದ್ದಿಷ್ಟೇ.

ದಿನಾಂಕ ೦೬.೦೨.೨೦೧೧ರನ್ದು ಶಿವಮೊಗ್ಗ ನಗರದ ಡಿ. ವಿ.ಎಸ್ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜಿನ ಸಿಂಗಾರ ಸಭಾಂಗಣಕ್ಕೆ ಬೆಳಿಗ್ಗೆ ೧೦.೦೦ ಘಂಟೆಗೆ ನಿಮ್ಮ ಮಕ್ಕಳನ್ನು ಕರೆತನ್ನಿ.

ಅಂಚೆ ನೌಕರರ ಮಕ್ಕಳಿಗೆಂದೇ ಈ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಕ್ಕಳು ತಮ್ಮ ಸಹಪಾಟಿಗಳನ್ನೂ ಕರೆತರಬಹುದು.

ಬನ್ನಿ , ಈ ಅಪೂರ್ವ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಿ.

ಅಖಿಲ ಭಾರತ ಅಂಚೆ ನೌಕರರ ಸಂಘಗಳು,

ಶಿವಮೊಗ್ಗ ವಿಭಾಗ, ಶಿವಮೊಗ್ಗ

No comments:

Post a Comment