Translate

OUR VISITER ON DATE

Friday, November 2, 2012

BEREAVED

ನಮ್ಮ ವಲಯ ಪೋಸ್ಟ್ ಮ್ಯಾನ್  ಮತ್ತು ಗ್ರೂಪ್  ಡಿ  ಸಂಘದ ವಲಯ ಅಧ್ಯಕ್ಷರಾದ  ಕಾಂ. ಕೆ.ಎಸ್ .ರಂಗನಾಥ್ ಇವರ ಮಾತೃಶ್ರೀ ಯವರಾದ ಶ್ರೀಮತಿ ಕೆ.ಎಸ್ . ಸುಮಿತ್ರಮ್ಮ (80) ಇವರು ದಿನಾಂಕ 28.10.2012ರಂದು ದೈವಾದೀನರಾದರು.
ಇವರಿಗೆ ಕಾಂ.ರಂಗನಾಥ್ ಸೇರಿದಂತೆ ಮೂವರು ಪುತ್ರರು ಮತ್ತು ಒಬ್ಬ ಮಗಳು ಇದ್ದರು.  ತುಂಬು ಸಾತ್ವಿಕ ಜೀವನ ನಡೆಸಿದ ಸುಮಿತ್ರಮ್ಮನವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಆ ದಯಾಮಯನಾದ ಭಗವಂತನು ಅನುಗ್ರಹಿಸಲಿ ಎಂದು "ಶಿವಮೊಗ್ಗಾ ಪೋಸ್ಟ್ " ಅಂಚೆ ಕಾರ್ಮಿಕರೆಲ್ಲರ ಪರವಾಗಿ ಬೇಡುತ್ತದೆ.

No comments:

Post a Comment