Translate

OUR VISITER ON DATE

Sunday, April 3, 2011

ಅಭಿನಂದನೆಗಳು

೨೦೧೧ ರ ಐ ಸಿ ಸಿ ವಿಶ್ವಕಪ್ ಟೂರ್ನಮೆಂಟನ್ನು ಗೆದ್ದು ಸಿಂಹಳೀಯರನ್ನು ಮುಂಬೈನ ವಾಂಖಡೆ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯದಲ್ಲಿ ೬ ಹುದ್ದರಿಗಳಿಂದ ಸೋಲಿಸಿ ಇಡೀ ಭಾರತವನ್ನು ಹರ್ಷದ ಕಡಲಲ್ಲಿ ತೇಲಿಸಿದ ಮಹೇಂದ್ರ ಸಿಂಗ್ ಧೋನಿ ಪಡೆಗೆ ಅಭಿನಂದನೆಗಳು. ಇಪ್ಪತ್ತೆಂಟು ವರ್ಷಗಳ ಹಿಂದೆ ಕಪಿಲ್ ಡೆವಿಲ್ಸ್ ಮಾಡಿದ ಸಾಧನೆಯನ್ನು ಇಂದು ಮತ್ತೊಮ್ಮೆ ಮಾಡಿ ವಿಶ್ವ ಶ್ರೇಷ್ಠ ರೆನಿಸಿದ ತಂಡದ ಪ್ರತಿಯೊಬ್ಬ ಆಟಗಾರನಿಗೂ ಅಂಚೆ ನೌಕರರ ಪರವಾಗಿ ಶಿವಮೊಗ್ಗ ಪೋಸ್ಟ್ ಅಭಿನಂದಿಸುತ್ತದೆ. ಜೈ ಹೋ ..... ಮೇರ ಭಾರತ್ ಮಹಾನ್.....ಜೈ ಹೋ ಇಂಡಿಯಾ ...

No comments:

Post a Comment