Translate

OUR VISITER ON DATE

Tuesday, April 13, 2010

ಹೊಸ ಪದಾಧಿಕಾರಿಗಳ ಪಟ್ಟಿ

ಇತ್ತೀಚಿಗೆ ಮಂಗಳೂರಿನಲ್ಲಿ ನಡೆದ ವಲಯ ಅಧಿವೇಶನದಲ್ಲಿ ಮುಂದಿನ ಸಾಲಿಗಾಗಿ ಆಯ್ಕೆಯಾದ ನೂತನ ಪದಾಧಿಕಾರಿಗಳ ವಿವರ ಈ ಕೆಳಗೆ ಕೊಡಲಾಗಿದೆ.
ಅಧ್ಯಕ್ಷರು ;
ಎಸ್. ದೇವಪಾಲ್, ಬೆಂಗಳೂರು ದಕ್ಷಿಣ,
ಉಪಾಧ್ಯಕ್ಷರು;
ಎನ್. ಚಂದ್ರಶೇಖರ್, ಬೆಂಗಳೂರು ಪಶ್ಚಿಮ.
ವಿಜಯದಾಸ್, ಚನ್ನಪಟ್ಟಣ,
ಲಕ್ಷ್ಮಣ ಕ್ಷೀರಸಾಗರ, ಬಾಗಲಕೋಟೆ.
ವಲಯ ಕಾರ್ಯದರ್ಶಿ ;
ಎಸ್, ಎಸ್, ಮಂಜುನಾಥ್, ಬೆಂಗಳೂರು ಪಶ್ಚಿಮ.
ವಲಯ ಸಹ ಕಾರ್ಯದರ್ಶಿ ;
ಎ. ಎನ್. ದೇಸಾಯ್, ಹುಬ್ಬಳ್ಳಿ. ಧಾರವಾಡ.
ಸಿ. ಅನಂತಮೂರ್ತಿ, ಬೆಂಗಳೂರು ದಕ್ಷಿಣ.
ಎಂ. ಸತೀಶ್, ಬಳ್ಳಾರಿ.
ಎಸ್.ಶೈಲೇಶ್ ಕುಮಾರ್, ಕೆ.ಜಿ, ಎಫ್, ಕೋಲಾರ್.
ಹೆಚ್. ಆರ್, ರವಿಶಂಕರ್, ಮೈಸೂರು.
ಹಣಕಾಸು ಕಾರ್ಯದರ್ಶಿ ;
ಪ್ರಕಾಶ್ ರಾವ್, ಶಿವಮೊಗ್ಗ.
ಸಹಾಯಕ ಹಣಕಾಸು ಕಾರ್ಯದರ್ಶಿ;
ಜಾನಕಿ ರಾಮ್, ಬೆಂಗಳೂರು ಪೂರ್ವ,
ವಲಯ ಸಂಘಟನಾ ಕಾರ್ಯದರ್ಶಿ;
ಜವರಾಯಿ ಗೌಡ, ಬೆಂಗಳೂರು ಪೂರ್ವ.
ಲಕ್ಷ್ಮಣನ್, ಉಡುಪಿ.
ಎಂ.ಎಂ.ಬಗಲಿ, ರಾಯಚೂರು.
ಲೆಕ್ಕ ಪರಿಶೋಧಕರು;
ಆರ್. ಎಸ್. ಕಾರ್ನಿಕ್, ಬೆಂಗಳೂರು ಜಿ.ಪಿ.ಓ,

No comments:

Post a Comment