Translate

OUR VISITER ON DATE

Friday, August 3, 2012

AMARNAATH YAATRA

ಪ್ರಕಾಶ್ ರಾವ್ ನೇತ್ರತ್ವದ ಹದಿಮುರು ಅಂಚೆ ನೌಕರ ತಂಡವು ಇತ್ತೀಚಿಗೆ ಪವಿತ್ರ " ಅಮರನಾಥ್ ಯಾತ್ರ " ಕೈಗೊಂಡಿತು.  ದಿನಾಂಕ 08.08.2012 ರಂದು ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳಿ ಅಲ್ಲಿಂದ ದೆಹಲಿ ,ಶ್ರೀನಗರ ಮುಖಾಂತರ ಬಲ್ತಾಲ್ ತಲುಪಿ ಅಮರನಾಥ್ ಯಾತ್ರ  ಕೈಗೊಂಡು ದಿನಾಂಕ 19.08.2012 ರಂದು  ಶಿವಮೊಗ್ಗಕ್ಕೆ  ವಾಪಾಸ್ ಬಂದಿರುತ್ತಾರೆ.  ಯಶಸ್ವೀ  ಯಾತ್ರೆ  ಮುಗಿಸಿ ಬಂದ ಇವರೆಲ್ಲರಿಗೂ ಶುಭ ಹಾರೈಕೆಗಳು 

No comments:

Post a Comment