Translate

OUR VISITER ON DATE

Saturday, August 6, 2011

ಅಧಿವೇಶನ ಮುಂದೂಡಿಕೆ

ದಿನಾಂಕ ೦೭.೦೮.೨೦೧೧ ರಂದು ನಡೆಸಲು ಉದ್ದೇಶಿಸಲಾಗಿದ್ದ ವಿಭಾಗೀಯ ಅಧಿವೇಶನವನ್ನು ಮುಂದೂಡಲಾಗಿದೆ.


ನಮ್ಮ ಇಲಾಖೇತರ ಸಂಘದ ಕಾರ್ಯದರ್ಶಿಗಳಾದ ಕಾಂ. ಹೆಚ್.ವಿ.ರಾಜ್ ಕುಮಾರ್ ರವರಿಗೆ ಒಂದು ಅಪಘಾತ ವಾಗಿದ್ದು ಅವರಿಗೆ ಡಾಕ್ಟರ್ ಒಂದು ತಿಂಗಳ ಸಂಪೂರ್ಣ ವಿಶ್ರಾಂತಿ ಹೇಳಿದ್ದರಿಂದ ಅಧಿವೇಶನವನ್ನು ಮುಂದೂಡುವುದು ಅನಿವಾರ್ಯವಾಗಿದೆ. ಮುಂದಿನ ದಿನಾಂಕ ಮತ್ತು ಸ್ಥಳವನ್ನು ಮುಂದೆ ತಿಳಿಸಲಾಗುವುದು.


ಜಿ.ರಾಘವೇಂದ್ರ, ಹೆಚ್.ಆರ್. ಈಶ್ವರಪ್ಪ, ಹೆಚ್. ವಿ .ರಾಜ್ ಕುಮಾರ್


ಕಾರ್ಯದರ್ಶಿ ಕಾರ್ಯದರ್ಶಿ ಕಾರ್ಯದರ್ಶಿ


No comments:

Post a Comment