Translate

OUR VISITER ON DATE

Friday, July 1, 2011

ಮುಷ್ಕರ ಮುಂದೂಡಿಕೆ

ಜುಲೈ ೫ ರಿಂದ ಪ್ರಾರಂಭ ವಾಗಬೇಕಿದ್ದ ಅನಿರ್ಧಿಷ್ಟಾವಧಿ ಮುಷ್ಕರವನ್ನು ಸದ್ಯಕ್ಕೆ ಮುಂದುಡಲಾಗಿದೆ. ಹೆಚ್ಚಿನ ವಿವರಗಳನ್ನು ನೀರಿಕ್ಷಿಸಲಾಗಿದ್ದ್ದು ವಿಷಯ ತಿಳಿದ ಕೂಡಲೇ ಮುಂದೆ ತಿಳಿಸಲಾಗುವುದು. ಮುಷ್ಕರದ ಯಶಸ್ಸಿಗಾಗಿ ಹಗಲಿರುಳು ದುಡಿದ, ಮತ್ತು ಹೋರಾಟಕ್ಕೆ ಸಿದ್ದರಾಗಿದ್ದ ಎಲ್ಲ ಅಂಚೆ ನೌಕರ ಬಂಧುಗಳಿಗೆ ಶಿವಮೊಗ್ಗ ಪೋಸ್ಟ್ ಅಭಿನಂದಿಸುತ್ತದೆ. ಈ ಕಾರಣದಿಂದಾಗಿ ಶನಿವಾರ ಸಾಗರ ಮತ್ತು ಚನ್ನಗಿರಿ ಸಭೆಗಳು ಮತ್ತು ಭಾನುವಾರದ ತೀರ್ಥಹಳ್ಳಿ, ಹೊಸನಗರ, ಶಿಕಾರಿಪುರ, ಮತ್ತು ಸೊರಬದ ಸಭೆಗಳನ್ನು ರದ್ದುಪಡಿಸಲಾಗಿದೆ. ಈ ತಾಲೂಕುಗಳಲ್ಲಿ ಮುಂದಿನ ದಿನಗಳಲ್ಲಿ ಸಭೆ ನಡೆಸಲಾಗುವುದು. ಈ ವಿವರಗಳನ್ನು ಮುಂದೆ ತಿಳಿಸಲಾಗುವುದು.

No comments:

Post a Comment