Translate

OUR VISITER ON DATE

Monday, January 14, 2013



ಆರಿದ ಆದಿ ಜ್ಯೋತಿ.


ಶ್ರೀ ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳು ದಿನಾಂಕ ೧೩.೦೧.೨೦೧೩ ರಂದು  ಇಹಲೋಕ ತ್ಯಾಗ ಮಾಡಿದರು.  ೬೮ ವರ್ಷ ವಯಸ್ಸಿನ ಶ್ರೀಗಳು ಶಿಕ್ಷಣ. ವೈದ್ಯಕೀಯ, ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಸೇವೆ ಸಲ್ಲಿಸಿದ್ದಾರೆ.  ಧಾರ್ಮಿಕ ಗುರುಗಳೊಬ್ಬರು ಸಾಮಾಜಿಕ ಕಳ ಕಳಿ ಹೊಂದಿ  ಎಲ್ಲ ಶ್ರೀ ಸಾಮಾನ್ಯರ ಸೇವೆಗಾಗಿ ಶ್ರೀಮಠ ವನ್ನು ಮೀಸಲಾಗಿಟ್ಟ ಮಹಾನ್ ಮಾನವತಾವಾದಿಯಾಗಿದ್ದರು.  ಇಂತಹಾ ಗುರುಗಳನ್ನು ಕಳೆದುಕೊಂಡ ನಮ್ಮ ದೇಶ ಇಂದು ನಿಜಕ್ಕೂ ಮಹಾನ್ ದಾರ್ಶನೀಕರೋಬ್ಬರನ್ನು ಕಲೆದುಕೊಂಡತಾಗಿದೆ. ಶ್ರೀಗಳ ಅಪಾರ ಸೇವೆಗೆ ಸಾಟಿಯೆಲ್ಲಿ ? ಪರಮ ಪೂಜ್ಯ  ಶ್ರೀಗಳ ನಿಧನಕ್ಕೆ ಶಿವಮೊಗ್ಗ ಅಂಚೆ ಕಾರ್ಮಿಕರ ಪರವಾಗಿ ಶಿವಮೊಗ್ಗ ಪೋಸ್ಟ್ ಶ್ರದ್ದಾಂಜಲಿಯನ್ನು ಅರ್ಪಿಸುತ್ತದೆ. 

No comments:

Post a Comment