Translate

OUR VISITER ON DATE

Thursday, January 29, 2015


DKS Chauhan Committee Recommendations Department issued following Orders for GDS

1.Review of approved categories of Gramin Dak Sevaks - Filling up of vacant posts of GDS Mailman.
2.Consideration of Married Son as dependent family member for the purpose of compassionate engagement to GDS posts
3.Review of merit points under compassionate Engagement Scheme, under attribute ‘own agricultural land and house’
4.Revised selection process for engagement to all approved categories of GDS Posts.
5.Review of Penalties specified in Rule 9 of  GDS (Conduct and Engagement) Rules, 2011.
6.Revised eligibility criteria for engagement to GDS posts.
7.Preference to casual labourers in the matter of engagement as Gramin Dak Sevaks – review thereof.
FOR ABOVE ORDERS CLICK HERE
ಸಮಾರಂಭದಲ್ಲ್ಲಿ ಭದ್ರಾವತಿ ತಾಲ್ಲೂಕ್ ನೌಕರರಿಂದ ಆತ್ಮೀಯ  ಗೌರವಾರ್ಪಣೆ 


Wednesday, January 28, 2015


ಎಸ ಎಸ ಮಂಜುನಾಥ್ ರವರಿಗೆ ಕೃತಜ್ಞತಾ ಪೂರ್ವಕ ಗೌರವಾರ್ಪಣೆ  ಕಾರ್ಯಕ್ರಮ 
ದಿನಾಂಕ ೧೮.೦೧ .೨೦೧೫
ಸ್ಥಳ; ವಕೀಲರ ಭವನ , ಶಿವಮೊಗ್ಗ 






                                                   ಶ್ರೀಮತಿ ಯಶೋದ ರವರಿಂದ ಪ್ರಾರ್ಥನೆ 




                             ಗ್ರೂಪ್ ಸಿ ಸಂಘದ ಕಾರ್ಯದರ್ಶಿ ಕಾಂ. ಜಿ. ರಾಘವೇಂದ್ರ ರವರಿಂದ ಸ್ವಾಗತ ಭಾಷಣ  
   

ಕಾಂ ಎಸ ರಮೇಶ್, ಮಾಜೀ ವಲಯಧ್ಯಕ್ಷರು, ಗ್ರೂಪ್ ಸಿ, ಕರ್ನಾಟಕ ವಲಯ, ಶ್ರೀ ರಾಘವೇಂದ್ರ , ಅಂಚೆ ಅಧೀಕ್ಷಕರು, ಶಿವಮೊಗ್ಗ , ಶ್ರೀ ಕುಂಸಿ ಉಮೇಶ್ , ಸಂಸ್ಕೃತಿ ಚಿಂತಕರು ಶಿವಮೊಗ್ಗ ಇವರಿಂದ ಕಾರ್ಯಕ್ರಮ ಉದ್ಘಾಟನೆ 


                                      ಶ್ರೀ ಕುಂಸಿ ಉಮೇಶ್ ರವರಿಂದ ಉದ್ಘಾಟನ ಭಾಷಣ 


                                  ಸಮಾರಂಭಕ್ಕೆ ಆಗಮಿಸಿದ ಜನಸ್ತೋಮದ ಒಂದು ಭಾಗ 


                          ಕಾಂ. ಎಸ ಎಸ ಮಂಜುನಾಥ್ ಕುರಿತಾದ ಪುಸ್ತಕ "ಅನವರತ " ಬಿದುಗದೆ. 


ಕಾಂ. ಎಸ ರಮೇಶ್ ರವರಿಂದ ಭಾಷಣ 


ಗೌರವಾರ್ಪಣೆ ಕಾರ್ಯಕ್ರಮದ ಮತ್ತಷ್ಟು ಛಾಯಾಚಿತ್ರಗಳು 


ಕಾಂ . ಪಿ . ಮಲ್ಲಿಕಾರ್ಜುನ , ವಲಯ ಕಾರ್ಯದರ್ಶಿ, ಪೋಸ್ಟ್ ಮ್ಯಾನ್ ಮತ್ತು ಎಂ ಟಿ  ಎಸ, ಕರ್ನಾಟಕ ವಲಯ, ಇವರಿಂದ ಭಾಷಣ  


                                                   ಶಿವಮೊಗ್ಗ ಅಂಚೆ ಅಧೀಕ್ಷಕರರಾದ ಶ್ರೀ ಎಂ ರಾಘವೇಂದ್ರ 


          ಕಾರ್ಯಕ್ರಮ ನಿರುಪಿಸಿದ ಕಾಂ ಎಸ್. ಚಂದ್ರಶೇಖರ್ , ಸಹ ಕಾರ್ಯದರ್ಶಿ, ಗ್ರೂಪ್ ಸಿ, ಶಿವಮೊಗ್ಗ 


 ಒಡನಾಡಿಗಳ ಮನದಾಳದ ಮಾತು ಶೀರ್ಷಿಕೆಯಲ್ಲಿ ಮಾತನಾಡಿದ ಕಾಂ . ಬಿ ರಾಘವೇಂದ್ರ ಭಟ್ಟ, ಎಸ ಪಿ ಎಂ , ದೇವಂಗಿ 


   ಕಾಂ . ಕೆ. ಪ್ರಹ್ಲಾದರಾವ್ , ಅಧ್ಯಕ್ಷರು, ಗ್ರಾಮೀಣ ಅಂಚೆ ನೌಕರರ ಸಂಘ, 


ಕಾಂ .ಎನ್. ಡಿ ನಾಗರಾಜ್, ಸಹ ಕಾರ್ಯದರ್ಶಿ, ಪೋಸ್ಟ್ ಮ್ಯಾನ್ ಮತ್ತು ಎಂ ಟಿ ಎಸ, ಶಿವಮೊಗ್ಗ 


                                               ಕಾಂ . ಎಸ್. ಪಿ ಸುವರ್ಣಮ್ಮ , ಹಾಸನ ವಿಭಾಗ 


           ಸಮಾರಭದಲ್ಲಿ ಹಾಜರಿದ್ದ ಶಿವಮೊಗ್ಗ ನಗರದ ಶಾಸಕ ಶ್ರೀ ಕೆ.ಬಿ ಪ್ರಸನ್ನ ಕುಮಾರ್ 
         





       ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಕಾಂ ಎಸ ಎಸ ಮಂಜುನಾಥ್ ದಂಪತಿಗಳು 



                         
                   ಶಿವಮೊಗ್ಗ ವಿಭಾಗದ ವತಿಯಿಂದ ನಗರದ ಶಾಸಕರ ಮೂಲಕ ಸನ್ಮಾನ 


ಸಮಾರಂಭದಲ್ಲಿ ಕಾಂ ಮಂಜುನಾಥರ ಮಾತು 







 
                                  ಆರ್. ಎಂ  ಎಸ ನೌಕರರ ಪರವಾಗಿ ಕಾಂ ಚಂದ್ರಶೇಖರ್ ಮಾತು 


                                                       ಕಾಂ ಪ್ರಕಾಶ್ ರಾವ್ ಭಾಷಣ 
         

 ಸಮಾರಂಭದಲ್ಲಿ ಖ್ಯಾತ ನಾಣ್ಯ ಸಂಗ್ರಹಕಾರರಾದ ಶ್ರೀ ಎಸ ಕೆ ಗಣೇಶ್ ರವರು ಕಾಂ ಎಸ ಎಸ ಮಂಜುನಾಥ್ ಜನ್ಮದಿಂದ  ಸಂಖ್ಯೆಯುಳ್ಳ ನೋಟನ್ನು ಸಂಗ್ರಹಿಸಿ ಉಡುಗೊರೆಯಾಗಿ ನೀಡಿದರು.                  


                                                  ಚನ್ನಗಿರಿ ತಾಲೂಕಿನ ನೌಕರರಿಂದ ಗೌರವಾರ್ಪಣೆ 


                                              ಸಾಗರ ತಾಲೂಕಿನ ನೌಕರರಿಂದ ಗೌರವಾರ್ಪಣೆ 


                ಸಮಾರಂಭದಲ್ಲಿ ಎಸ ಎಸ ಮಂಜುನಾಥ್ ದಂಪತಿಯರಿಂದ ಹಾರಗಳ ಅದಲು ಬದಲು 
 

 
                                               ಶಿವಮೊಗ್ಗ ಶಾಸಕರಿಂದ ಸಾದಕನಿಗೆ ಗೌರವಾರ್ಪಣೆ 


                   ಶಾಸಕ ಶ್ರೀ ಕೆ ಬಿ ಪ್ರಸನ್ನ ಕುಮಾರ್ ಗೆ ಸಮಾರಂಭ ದಿಂದ ನೆನಪಿನಕಾಣಿಕೆ ನೀಡಿ ಬೀಳ್ಕೊಡಿಗೆ  



                                                ಕಾಂ ಪ್ರಕಾಶ್ ರಾವ್ ರವರಿಂದ ನೆನಪಿನ ಕಾಣಿಕೆ 







               
                                                ಕಾಂ ಟಿ ಕೆ ಗೋಪಾಲ್ ರವರಿಂದ ವಂದನಾರ್ಪಣೆ 



                                                               ಮಂಜುನಾಥರ ಮಾತು
                         

ನೆನಪಿನ ಕಾಣಿಕೆ ವಿತರಣೆ 



                   ಸಮಾರಂಭದ ಅಧ್ಯಕ್ಷರಾದ ಕಾಂ ಹೆಚ್ ಇ ನಾಗರಾಜ ರವರಿಗೆ ಕಾಂ ಕೆ ಜಿ ಕೃಷ್ಣಮೂರ್ತಿ ರವರಿಂದ ನೆನಪಿನಕಾಣಿಕೆ ವಿತರಣೆ 
                     
       
                 ಸಮಾರಂಭದ ಜಂಟೀ  ಅಧ್ಯಕ್ಷರಾದ ಕಾಂ ಎಸ ಶಿವಾನಂದ  ರವರಿಗೆ ಕಾಂ ರಾಜಕುಮಾರ್  ರವರಿಂದ ನೆನಪಿನಕಾಣಿಕೆ ವಿತರಣೆ 



ಸಮಾರಂಭದಲ್ಲಿ ವಲಯ  ಅಧ್ಯಕ್ಷರಾದ ಕಾಂ ಪ್ರಹ್ಲಾದ ರಾವ್  ರವರಿಗೆ ಕಾಂಚಂದ್ರಶೇಖರ್  ರವರಿಂದ ನೆನಪಿನಕಾಣಿಕೆ ವಿತರಣೆ 

   ಸಮಾರಂಭದ ಮುಖ್ಯ ಅತಿಥಿ ಕಾಂ ಮಲ್ಲಿಕಾರ್ಜುನ  ರವರಿಗೆ ಕಾಂ ರಾಜಕುಮಾರ್  ರವರಿಂದ ನೆನಪಿನಕಾಣಿಕೆ ವಿತರಣೆ 


ಸಮಾರಂಭದ ಮುಖ್ಯ ಅತಿಥಿಗಳಾದ ಶ್ರೀ ಎಂ ರಾಘವೇಂದ್ರ  ರವರಿಗೆ ಕಾಂ ಪ್ರಕಾಶ್ ರಾವ್  ರವರಿಂದ ನೆನಪಿನಕಾಣಿಕೆ ವಿತರಣೆ 

ಸಮಾರಂಭದ ಮುಖ್ಯ ಅತಿಥಿಗಳಾದ ಕಾಂ ಎಸ ರಮೇಶ್   ರವರಿಗೆ ಕಾಂ ಕೆ ಜಿ ಕೃಷ್ಣಮೂರ್ತಿ  ರವರಿಂದ ನೆನಪಿನಕಾಣಿಕೆ ವಿತರಣೆ